Showing 10471–10484 of 10484 results

ಹೃದಯಜ್ಯೋತಿ

ಆರೋಗ್ಯಕರ ದೇಹಕ್ಕಿಂತ ಮಿಗಿಲಾದ ಶ್ರೀಮಂತಿಕೆಯಿಲ್ಲ; ಹೃದಯ ಸಂತೋಷಕ್ಕಿಂತ ಮಿಗಿಲಾದ ಸಂತೋಷವಿಲ್ಲ’ ಎಂದು ಬೈಬಲ್‌ ಹೇಳಿದೆ. ನರಮಂಡಲ ತನ್ನ ವಿಪುಲ ಪ್ರಭಾವವನ್ನು ಹೃದಯದ ಮೇಲೆ ಹೊಂದಿದೆ.ಹೃದಯ ದೇಹದ ಮುಖ್ಯ ಅಂಗ ಭಾಗವಾಗಿದ್ದು, ಅದು ಎಲ್ಲ ಅಂಗಾಂಗಗಳಿಗೆ, ಕೋಟಿ ಕೋಟಿ ಜೀವಕೋಶಗಳಿಗೆ ಆಹಾರ, ಆಕ್ಸಿಜನ್‌ ಸರಬರಾಜು ಮಾಡುತ್ತದೆ.

ಹೃದಯಾಘಾತ ಚಿಕಿತ್ಸೆ ಹಾಗೂ ನಿವಾರಣೆ

ಸಾಮಾನ್ಯವಾಗಿ ಹೃದಯವು ಪ್ರೇಮ, ಪ್ರೀತಿ, ವಿಶ್ವಾಸ, ಭಾವನೆಗಳ ಕುರುಹಾಗಿದೆ. ಆದರೆ ವಾಸ್ತವವಾಗಿ ಹೃದಯವು ರಕ್ತವನ್ನು ದೇಹಕ್ಕೆ ಪೂರೈಸುವ ಒಂದು ಅದ್ಭುತವಾದ ಯಂತ್ರವಾಗಿದೆ. ಹೃದಯವು ನಮ್ಮ ಎದೆ ಗೂಡಿನ ಮಧ್ಯ ಹಾಗೂ ಎಡಭಾಗದಲ್ಲಿದ್ದು, ನಮ್ಮ ಕೈ ಮುಷ್ಠಿಯಷ್ಟುಗಾತ್ರದ್ದಾಗಿದೆ. ಅದರ ತೂಕವು ಸುಮಾರು 250-300 ಗ್ರಾಂಗಳಷ್ಟು. ಹೃದಯದ ಎಡ ಮತ್ತು ಬಲ ಭಾಗಗಳಲ್ಲಿ ಶ್ವಾಸಕೋಶಗಳಿದ್ದು, ಅದರ ಹಿಂದೆ ಬೆನ್ನು ಮೂಳೆಗಳಿದ್ದು, ಮುಂದೆ ಎದೆಗೂಡಿನ ಮೂಳೆಗಳಿರುತ್ತವೆ.

ಹೆಚ್‌. ಜಿ. ಸೋಮಶೇಖರರಾವ್‌

ಕನ್ನಡ ನಾಡು ವೀರರ, ತ್ಯಾಗವೀರರ ತವರಾಗಿರುವಂತೆಯೇ ಕವಿಕಲಾವಿದರ ಬೀಡಾಗಿದೆ. ಲಲಿತಕಲೆಗಳಲ್ಲಿ ರಮಣೀಯವೆನಿಸಿದ ನಾಟಕಕಲೆಯ ಶ್ರೀಮಂತಿಕೆಯನ್ನು ಹಚ್ಚಿಸಿದ ಅನೇಕ ಕಲಾಶ್ರೇಷ್ಠರು ನಮ್ಮಲ್ಲಿ ಆಗಿಹೋಗಿದ್ದಾರೆ. ಅತ್ಯಂತ ಪ್ರಾಚೀನವಾದ ಈ ಜೀವಂತ ಕಲೆಗಾಗಿ ತಮ್ಮ ಇಡೀ ಜೀವಿತವನ್ನೆ ಮುಡುಪಿಟ್ಟ ರಂಗಸಂಪನ್ನರಿದ್ದಾರೆ. ಅವರು ನಾಟಕರಂಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿ ಅದನ್ನು ಕಾಲೋಚಿತಗೊಳಿಸಿದ್ದಾರೆ.

ಹೆಜ್ಜೆಗುರುತು

ಎಲ್ಲೋ ಇದ್ದ ಕಲ್ಲು ನಾನು ತಿದ್ದಿದಿರಿ, ತೀಡಿದಿರಿ…. ನೀವು; ನಾ ಆಕಾರ ಪಡೆದೆ ಆಕರ್ಷಕವಾದೆ! ಎಲ್ಲೋ ಇದ್ದ ಕಲ್ಲು ನಾನು ತಿದ್ದಿದಿರಿ, ತೀಡಿದಿರಿ…. ನೀವು; ನಾ ಆಕಾರ ಪಡೆದೆ ಆಕರ್ಷಕವಾದೆ!

ಹೆತ್ತಗೋನ ಹಳ್ಳಿ ಮಾಯಮ್ಮ

ಮಂಡ್ಯ ಜಿಲ್ಲೆ ಧಾರ್ಮಿಕವಾಗಿ ಅತ್ಯಂತ ಪ್ರಾಚೀನ ಇತಿಹಾಸವನ್ನು ಹೊಂದಿರುವುದು ಕಂಡುಬರುತ್ತದೆ. ಕರ್ನಾಟಕ ಅನೇಕ ಧರ್ಮಗಳು ಈ ಪ್ರದೇಶದಲ್ಲಿ ಉನ್ನತಿಗೊಂಡಿದೆ. ಶ್ರೀ ವೈಷ್ಣವ ಧರ್ಮ ಸಂಸ್ಥಾಪಕ ರಾಮಾನುಜಾಚಾರ್ಯ ಈ ಜಿಲ್ಲೆಯ ತೊಂಡನೂರಿನಲ್ಲಿ ನೆಲೆನಿಂತು ಧರ್ಮ ಪ್ರಸಾರ ಮಾಡಿರುವುದು ಕಂಡುಬರುತ್ತದೆ.

ಹೆಳವರು

ಅಲೆಮಾರಿಗಳಾಗಿ ಊರೂರು ಅಲೆಯುತ್ತ ತಮ್ಮ ಕಸುಬುಗಳನ್ನು ಮಾಡಿ ಹೊಟ್ಟೆ ಹೊರೆಯುವ ಹತ್ತು ಹಲವು ಸಮುದಾಯಗಳನ್ನು ಕರ್ನಾಟಕದಲ್ಲಿ ಕಾಣಬಹುದು. ಅಂತಹ ಸಮುದಾಯಗಳಲ್ಲಿ ಹೆಳವರದೂ ಒಂದು ವಿಶಿಷ್ಟ ಸಮೂಹ. ಬೇರೆ ಬೇರೆ ಸಮುದಾಯಗಳ ಕುಲಗಳನ್ನು ಕೊಂಡಾಡಿ ಪ್ರಭಾವಶಾಲಿ ಮನೆತನಗಳ ವಂಶಾವಳಿಯನ್ನು ಕಾಲಾಂತರದಲ್ಲಿ ಚಪ್ಪೋಡುಗಳಲ್ಲಿ ದಾಖಲೆಗೊಳಿಸಿ ಕಾಪಾಡಿಕೊಂಡು ಬಂದ ಹಿರಿಮೆ ಹೆಳವರದ್ದಾಗಿದೆ.

ಹೇಮಚಂದ್ರ

ಹೇಮಚಂದ್ರನ ಜನನ ಗುಜರಾತಿನ ಅಹಮದಾಬಾದಿಗೆ 20 ಮೈಲಿ ದೂರದಲ್ಲಿರುವ ದುಂಧುಕಾ ನಗರದಲ್ಲಿ ಕ್ರಿ. ಶ. 1089ರಲ್ಲಿ ಕಾರ್ತಿಕ ಪೌರ್ಣಮಿ ರಾತ್ರಿ ಆಯಿತು. ಈ ದುಂಧುಕಾ ಸುಪ್ರಸಿದ್ಧ ಹಾಗೂ ಸಮೃದ್ಧ ನಗರವಾಗಿತ್ತು. ಈ ನಗರದಲ್ಲದ್ದ ಮೋಡ ವಂಶೀಯ ಮನೆತನದಲ್ಲಿ ಹೇಮಚಂದ್ರನ ಜನನವಾಯಿತು. ಅವನು ಬಾಚಿಗ ಹಾಗೂ ಪಾಹಿಣಿದೇವಿಯರ ಮಗ. ಈಗಲೂ ಈ ಮೋಡ ವಂಶೀಯ ವೈಶ್ಯರನ್ನು ಮೋಡಬನಿಯ ಎಂದು ಕರೆಯುತ್ತಾರೆ.

ಹೊಟ್ಟೆಯ ಬೇನೆಗಳು

ಹೊಟ್ಟೆ ಅನೇಕ ರೋಗಗಳ ಮೂಲ ಮೂಲವೆಂದು ಅನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಅರಿತುಕೊಳ್ಳೋಣ. ಹೊಟ್ಟೆ ಅನೇಕ ರೋಗಗಳ ಮೂಲ ಮೂಲವೆಂದು ಅನ್ನುತ್ತಾರೆ. ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ಅರಿತುಕೊಳ್ಳೋಣ.

ಹೊನ್ನ ಶೂಲ

ಕೆಲವು ಸಂವತ್ಸರಗಳ ಹಿಂದೆ ಬೆಂಗಳೂರು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘವು ಮುದ್ದಣಕವಿಯ ಜ್ಞಾಪಕೋತ್ಸವವನ್ನು ಅಸಾಧಾರಣ ಶೋಭೆಯಿಂದ ನೆರವೇರಿಸಿದುದನ್ನು ಪ್ರಾಯಶಃ ಅನೇಕರು ಬಲ್ಲರು. ಕೆಲವು ಸಂವತ್ಸರಗಳ ಹಿಂದೆ ಬೆಂಗಳೂರು ಸೆಂಟ್ರಲ್‌ ಕಾಲೇಜಿನ ಕರ್ನಾಟಕ ಸಂಘವು ಮುದ್ದಣಕವಿಯ ಜ್ಞಾಪಕೋತ್ಸವವನ್ನು ಅಸಾಧಾರಣ ಶೋಭೆಯಿಂದ ನೆರವೇರಿಸಿದುದನ್ನು ಪ್ರಾಯಶಃ ಅನೇಕರು ಬಲ್ಲರು.

ಹೊಸ ದರ್ಶನ ಮತ್ತು ವಾಸ್ತವತೆ

ಆಧುನಿಕ ಭೌತವಿಜ್ಞಾನ ಮತ್ತು ಪೌರ್ವಾತ್ಯ ಅತೀಂದ್ರೀಯ ಜ್ಞಾನಗಳ ಸಾರ ಆಧುನಿಕ ಭೌತವಿಜ್ಞಾನ ಮತ್ತು ಪೌರ್ವಾತ್ಯ ಅತೀಂದ್ರೀಯ ಜ್ಞಾನಗಳ ಸಾರ

ಹೊಸ್ತೋಟ ಮಂಜುನಾಥ ಭಾಗವತ

ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು. ಬದುಕಿಗಾಗಿ ಯಕ್ಷಗಾನವನ್ನೇ ಆಧರಿಸಿದವರು ಅನೇಕ ಜನ. ಆದರೆ ಯಕ್ಷಗಾನಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟವರು, ಅದರಲ್ಲಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡವರು ಹೊಸ್ತೋಟ ಮಂಜುನಾಥ ಭಾಗವತರು.

ಹೋಳಿಯ ಹಾಡುಗಳು

ಗುರು ಶರಭನಡಿಗಳಿಗೆರಗಿ ಪೇಳುವೆನೀಗ| ಧರೆಯೊಳೀ ಹೋಳೀ ಪದಗಳನೂ|| ಗುರು ಶರಭನಡಿಗಳಿಗೆರಗಿ ಪೇಳುವೆನೀಗ| ಧರೆಯೊಳೀ ಹೋಳೀ ಪದಗಳನೂ||