ದಾವಣಗೆರೆ ಜಿಲ್ಲಾ ರಂಗಮಾಹಿತಿ
ದಾವಣಗೆರೆಯೆಂಬ ಕನ್ನಡನಾಡಿನ ಹೃದಯಭೂಮಿ ವೃತ್ತಿರಂಗಭೂಮಿಗಾಗಿ ಕಳಕಳಿಯ ಕೆಲಸವನ್ನು ಬಲು ಹಿಂದಿನಿಂದಲೇ ಮಾಡುತ್ತಾ ಬಂದಿದೆ. ಈ ಊರಿನಲ್ಲಿ ವೃತ್ತಿ ನಾಟಕ ಕಂಪನಿ ಹುಟ್ಟುವ ಮುನ್ನವೇ ವೃತ್ತಿನಾಟಕಗಳು ವೈಭವದಿಂದ ಮೆರೆದಿವೆ. ಕೋಲ ಶಾಂತಪ್ಪನವರಂತಹ ಕವಿಗಳು ವೃತ್ತಿ ರಂಗಭೂಮಿಯ ಮೊಟ್ಟಮೊದಲ ಸಾಮಾಜಿಕ ನಾಟಕಕಾರರು ಎಂಬುದು ದಾವಣಗೆರೆಯ ದೊಡ್ಡ ಹೆಮ್ಮೆಯ ವಿಚಾರ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಮಲ್ಲಿಕಾರ್ಜುನ ಕಡಕೋಳ |
Publisher |
ನಾಟಕ ಅಕಾಡೆಮಿ |