ಸಾವಳಗಿ ಮಹ್ಮದಸಾಬ

ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ. ಬ್ರಿಟೀಷರ ಸಹಾಯಕ ಸೈನಿಕ ಪದ್ಧತಿಗೆ ಒಳಗಾಗಿ ಹದಿನಾರು ಜಿಲ್ಲೆಗಳನ್ನೊಳಗೊಂಡ ‘ನೈಜಾಂ ಪ್ರಾಂತ’ ನಿಜಾಮರ ಬಿಗಿ ಬಂದೋಬಸ್ತಿನಲ್ಲಿ ಒಂದೇ ಸವನೆ ನರಳುತ್ತಿತ್ತು.ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಿ ಬರಲು ದಾರಿ ಇರಲಿಲ್ಲ.

ಸಾವಿಗೆ ಆಹ್ವಾನ

ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಪುಟ್ಟ ಪಟ್ಟಣವಾದ ಶ್ರವಣಬೆಳ್ಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಪುಟ್ಟ ಪಟ್ಟಣವಾದ ಶ್ರವಣಬೆಳ್ಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿದೆ.

ಸಾವಿನ ಮೇಜವಾನಿ

ದೋಣಿ ಸಾಗಲಿ! “ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಬೀಸುಗಾಳಿಗೆ ಬೀಳುತೇಳುತ ತೆರೆಯ ಮೇಗಡೆ ಹಾರಲಿ” ದೋಣಿ ಸಾಗಲಿ! “ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ಬೀಸುಗಾಳಿಗೆ ಬೀಳುತೇಳುತ ತೆರೆಯ ಮೇಗಡೆ ಹಾರಲಿ”

ಸಾವಿರ ಹಾಡಿನ ಸರದಾರ ಬೀರಪ್ಪ ಗೋಟೂರ

ಒಂದು ನಾಡಿನ ಬದುಕಿನಲ್ಲಿ ರಂಗಭೂಮಿಗೆ ಪ್ರಮುಖವಾದ ಸ್ಥಾನವಿದೆ. ಒಂದು ನಾಡಿನ ಬದುಕಿನಲ್ಲಿ ರಂಗಭೂಮಿಗೆ ಪ್ರಮುಖವಾದ ಸ್ಥಾನವಿದೆ.

ಸಾಂಸ್ಕೃತಿಕ ಧ್ರುವ ತಾರೆಗಳು

ಸಂಗೀತವೆಂದರೆ ತಪಸ್ಸು. ಅದನ್ನು ತ್ರಿಕರಣಶುದ್ಧವಾಗಿ ಸಾಧಿಸಿದಾಗ, ಸಮರ್ಥ ಗುರುವಿನ ಕೃಪಾಶೀರ್ವಾದ ಲಭಿಸಿದಾಗ ಸಂಗೀತದಲ್ಲಿ ಸಾಧನೆ ಸಾಧ್ಯ ಎಂದು ನಂಬಿ ತಪಗೈದು, ಸಂಗೀತವೆಂದರೆ ತಪಸ್ಸು. ಅದನ್ನು ತ್ರಿಕರಣಶುದ್ಧವಾಗಿ ಸಾಧಿಸಿದಾಗ, ಸಮರ್ಥ ಗುರುವಿನ ಕೃಪಾಶೀರ್ವಾದ ಲಭಿಸಿದಾಗ ಸಂಗೀತದಲ್ಲಿ ಸಾಧನೆ ಸಾಧ್ಯ ಎಂದು ನಂಬಿ ತಪಗೈದು,

ಸಾಹಿತ್ಯ ಮತ್ತು ಸಂಸ್ಕೃತಿ

ಕರ್ನಾಟಕದ ಸಾಂಸ್ಕೃತಿಕ ಪರಂಪರೆಯು ಶ್ರೀಮಂತವೂ, ವೈವಿಧ್ಯಪೂರ್ಣವೂ ಆಗಿದ್ದು ‘ಬಹುಮುಖಿ ಸಂಸ್ಕೃತಿ’ ಎಂದು ಹೆಸರು ಪಡೆದಿದೆ. ಕನ್ನಡ ಸಾಹಿತ್ಯದಲ್ಲಿ ದೊರೆತಿರುವ ಪ್ರಥಮ ಕೃತಿ ಸುಮಾರು ೯ನೇ ಶತಮಾನದ್ದಾಗಿದೆ. ಈ ಆಧುನಿಕ ಕಾಲಮಾನದಲ್ಲಿ ತಮ್ಮ ಸಾಹಿತ್ಯಿಕ ಸೃಜನಶೀಲ ಪ್ರತಿಭೆಗಾಗಿ ಎಂಟು ಜನ ಮಹನೀಯರು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಾಹಿತ್ಯ ಮತ್ತು ಸಂಸ್ಕೃತಿ

ರಾಜ್ಯದ ಆಗ್ನೇಯ ಭಾಗದಲ್ಲಿರುವ ತುಮಕೂರು ಜಿಲ್ಲೆಯು ವಿಶಾಲವಾದ ಬಯಲು ಪ್ರದೇಶದಿಂದ ಕೂಡಿದ್ದು ಇಲ್ಲಿಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳು ವೈವಿಧ್ಯ ಶಿಲ್ಪಕಲೆ, ಸಂಗೀತ, ಸಾಹಿತ್ಯ, ನೃತ್ಯ ಮುಂತಾದ ಲಲಿತ ಕಲೆಗಳ ಬೀಡೆನಿಸಿದ್ದು ಜನಪದ, ಯಕ್ಷಗಾನ, ರಂಗಭೂಮಿಗಳ ತ್ರಿವೇಣಿ ಸಂಗಮವಾಗಿದೆ. “ಕಲ್ಪತರು ನಾಡು” ಎಂಬ ಅನ್ವರ್ಥನಾಮವನ್ನು ಹೊಂದಿದ್ದು ಗಂಗರಸ ದುರ್ವಿನೀತನ ಕಾಲದ ತಾಮ್ರಶಾಸನವೊಂದರಲ್ಲಿ ಉಲ್ಲೇಖಿತವಾಗಿರುವಂತೆ ‘ಸುಜನ ಜನಪದ’ರೆಂಬ ನುಡಿಗಟ್ಟನ್ನು ಅರ್ಥವತ್ತಾಗಿಸಿದೆ. ಕರ್ನಾಟಕದ ಪ್ರಮುಖ ರಾಜಮನೆತನವಾದ ಗಂಗರ ಆಳ್ವಿಕೆಗೆ ಜಿಲ್ಲೆಯ ದಕ್ಷಿಣಭಾಗವು ಒಳಪಟ್ಟಿದ್ದು ಅವರ ಕಾಲದ ಶಾಸನ, ವಾಸ್ತುಶಿಲ್ಪಗಳು ಇಂದಿಗೂ ಉಳಿದು ಬಂದಿವೆ. ಈ ಮನೆತನದೊಂದಿಗೆ ರಕ್ತಸಂಬಂಧವಿರಿಸಿಕೊಂಡಿದ್ದ ನೊಳಂಬರು ಜಿಲ್ಲೆಯ ಪೂರ್ವಭಾಗದ ಮೇಲೆ ನಿಯಂತ್ರಣ ಹೊಂದಿದ್ದು, ಆ ಭಾಗದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿದ್ದು ಶಾಸನೋಕ್ತವಾಗಿವೆ. ನೊಳಂಬರ ರಾಜಧಾನಿಯಾಗಿದ್ದ ಹೇಮಾವತಿಯು (ಹೆಂಜೇರು–ಮಡಕಶಿರಾ ತಾಲೂಕು, ಅನಂತಪುರ ಜಿಲ್ಲೆ, ಆಂಧಪ್ರದೇಶ) ಹಿಂದೆ, ತುಮಕೂರು ಜಿಲ್ಲೆಯಲ್ಲಿಯೇ ಇದ್ದು, ಜಿಲ್ಲೆಯ ಹಲವೆಡೆ ನೊಳಂಬರ ವಾಸ್ತುಶಿಲ್ಪ ಪ್ರಭಾವ ಕಂಡುಬರುತ್ತದೆ. ರಾಷ್ಟ್ರಕೂಟ ಕೃಷ್ಣನ ಗುಬ್ಬಿ ತಾಮ್ರಶಾಸನವು ಅವರ ವಂಶಾವಳಿ ಹಾಗೂ ಎಲ್ಲೋರಾದಲ್ಲಿ ನಿರ್ಮಾಣಗೊಂಡ ದೇವಾಲಯದ ಬಗ್ಗೆ ಮಾಹಿತಿಯನ್ನು ಒದಗಿಸುವ ಅಪೂರ್ವ ಶಾಸನವಾಗಿದೆ.

ಸಾಹಿತ್ಯರತ್ನ ಸಂಪುಟ

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಕನ್ನಡ ಕೃತಿಯೊಂದಕ್ಕೆ ಮೊದಲು ಡಾಕ್ಟರೇಟ್‌ ಬಂದದ್ದು ನೂರ ಏಳು ವರ್ಷಗಳ ಹಿಂದೆ. ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಕನ್ನಡ ಕೃತಿಯೊಂದಕ್ಕೆ ಮೊದಲು ಡಾಕ್ಟರೇಟ್‌ ಬಂದದ್ದು ನೂರ ಏಳು ವರ್ಷಗಳ ಹಿಂದೆ.

ಸಿ. ಜಿ. ಕೃಷ್ಣಸ್ವಾಮಿ

ಸಿ. ಜಿ. ಕೆ. – ಕೃಷ್ಣಸ್ವಾಮಿ ಆಧುನಿಕ ಕನ್ನಡ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರು. ರಂಗ ಸಂಘಟಕರಾಗಿ, ರಂಗ ನಿರ್ದೇಶಕರಾಗಿ, ಬೆಳಕಿನ ವಿನ್ಯಾಸಕಾರರಾಗಿ ಹಾಗೂ ಪ್ರಗತಿಪರ ಚಿಂತಕರಾಗಿ ವಿಶಿಷ್ಟ ಸ್ಥಾನ, ಮಾನ ಗಳಿಸಿಕೊಂಡಿದ್ದಾರೆ. ಯಾವುದೇ ಶಾಸ್ತ್ರೀಯ ರಂಗತರಬೇತಿ, ಔಪಚಾರಿಕ ಅಧ್ಯಯನ ಇಲ್ಲದೆ, ಸ್ವಂತ ಪ್ರತಿಭೆ, ಪರಿಶ್ರಮ ಮತ್ತು ಕಲ್ಪಕತೆಗಳ ಮೇಲೆ ತಮ್ಮ ವ್ಯಕ್ತಿತ್ವವನ್ನು ರೂಢಿಸಿಕೊಂಡವರು.

ಸಿಕ್ಲಿಗರ

ಈಗಾಗಲೇ ಹಲವಾರು ಬುಡಕಟ್ಟು ಸಮುದಾಯಗಳ ಕುರಿತಾಗಿ ಅಧ್ಯಯನಗಳು ನಡೆದಿದೆ. ಆದರೆ ಅಧ್ಯಯನ ನಡೆಯಬೇಕಾದ ಸಮುದಾಯಗಳು ಸಾಕಷ್ಟಿವೆ. ಅಂತಹ ಸಮುದಾಯಗಳಲ್ಲಿ ಸಿಕ್ಲಿಗರ ಸಮುದಾಯವು ಒಂದಾಗಿದೆ. ಇವರಿಗೆ ಸಿಕ್ಲಿಗರೆಂದು ಜಾತಿ ಪ್ರಮಾಣ ಪತ್ರವನ್ನು ನೀಡುತ್ತಿಲ್ಲ. ಕಾರಣ ಸ್ವತಂತ್ರ ಭಾರತದ ಕರ್ನಾಟಕ ರಾಜ್ಯದಲ್ಲಿ ಇವರನ್ನು ಮೀಸಲಾತಿಯ ಯಾವುದೇ ಪಟ್ಟಿಗೂ ಇದುವರೆಗೂ ಸೇರಿಸಿರುವುದಿಲ್ಲ. ಮೊದಲಿಗೆ ಇವರನ್ನು ಅಪರಾಧಿ ವರ್ಗಕ್ಕೆ ಸೇರಿಸಲಾಗಿತ್ತು. ಏಕೆಂದರೆ ಇವರು ತಲವಾರ, ಖಡ್ಗ, ಚಾಕು, ಚೂರಿಗಳನ್ನು ತಯಾರಿಸುವುದರಿಂದ ಹೆಚ್ಚು ಜನರು ಇವರನ್ನು ಅನುಮಾನದಿಂದಲೆ ನೋಡುತ್ತಿದ್ದರು.

ಸಿದ್ಧನಾಥ ಬಳ್ಳಾರಿ

ಡಾ|| ಬಳ್ಳಾರಿ ಸಿದ್ಧನಾಥ ಅವರ ಹುಟ್ಟೂರು ಹಗರಿಬೊಮ್ಮನಹಳ್ಳಿ. ಅವರ ಮನೆತನದ ಮೂಲಪುರುಷರು ಬಳ್ಳಾರಿಯವರಾಗಿದ್ದು, ಅಲ್ಲಿಂದ ಹಗರಿಬೊಮ್ಮನಹಳ್ಳಿಗೆ ಬಂದಿರಬೇಕು. ಅಂತೆಯೇ ಅವರ ಮನೆತನಕ್ಕೆ ‘ಬಳ್ಳಾರಿ’ ಯೆಂಬ ಹೆಸರು ಬಂದಿರಬೇಕು. ಅವರ ತಂದೆ ರೇವಪ್ಪ ಹಿರಿಯರಿಂದ ಬಂದ ಕಾಯಕವಾದ ಒಕ್ಕಲುತನವನ್ನೇ ಮುಂದುವರೆಸಿಕೊಂಡು ಬಂದ ಶರಣಜೀವಿಯಾಗಿದ್ದನು.

ಸುಕ್ರಿಬೊಮ್ಮಗೌಡ

ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ ಆಧುನಿಕ ಸಮಾಜ ಶಾಸ್ತ್ರಜ್ಞರು ಗುರುತಿಸಿರುವಂತಹ ಬುಡಕಟ್ಟು ಸಂಸ್ಕೃತಿಯ ಬಹುಪಾಲು ಲಕ್ಷಣಗಳನ್ನು ಇಂದಿನವರೆಗೂ ಉಳಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಕಾರವಾರ ಅಂಕೋಲಾ, ಕುಮುಟಾ, ಹೊನ್ನಾವರ ತಾಲ್ಲೂಕುಗಳಲ್ಲಿ ನೆಲೆಸಿರುವ

ಸುಗಮ ಸಂಗೀತ ಒಂದು ಸಿಂಹಾವಲೋಕನ

ಭಾರತ ಅನೇಕ ಭಿನ್ನ ಭಿನ್ನ ಸಂಸ್ಕೃತಿಗಳ ತವರು. ಇಲ್ಲಿ ಹಲವು ಹತ್ತು ಭಾಷೆಗಳಿವೆ. ಜಾತಿಮತಗಳಿವೆ. ಹಲವು ಧರ್ಮಗಳ ನೆಲೆವೀಡಾಗಿದೆ ಭಾರತ. ಅಲ್ಲದೆ ಭಕ್ತಿಪಂಥವೂ ಹಲವಾರು. ಧರ್ಮಗುರುಗಳೂ ಅನೇಕರಾಗಿ ಹೋಗಿದ್ದಾರಿಲ್ಲಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳ ತವರೂ ಇದೆ. ಹರಭಕ್ತಿ ಇದೆ. ಹರಿಭಕ್ತಿ ಇದೆ. ಹಾಗಾಗಿ ನಂಬಿಕೆಗಳು ಹಲವಾರು ಮೈದಳೆದು ನಿಂತಿದೆ ಇಲ್ಲಿ.

ಸುಡುಗಾಡು ಸಿದ್ಧ

ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಜನಪದ ತಜ್ಞರು ಹೀಗೆ ನಾನಾ ನಮೂನೆಯ ವಿದ್ವಾಂಸರು ಹಿಂದಿನಿಂದಲೂ ಸಮುದಾಯಗಳ ಅಧ್ಯಯನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ವಿದ್ವಾಂಸರ ಅಧ್ಯಯನಗಳಲ್ಲಿ ಯಾವುದೋ ಒಂದು ಕೊರತೆಯಂತೂ ಕಂಡುಬರುತ್ತದೆ. ಎಷ್ಟೋ ಬಾರಿ ವಿದ್ವಾಂಸರಿಗೆ ಮಾಹಿತಿ ನೀಡುವಾಗ ಸಮುದಾಯದ ಮಾಹಿತಿದಾರರು ಸಂಕೋಚಪಟ್ಟು ಮಾಹಿತಿಗಳನ್ನು ಪೂರ್ಣವಾಗಿ ಕೊಡದೇ ಹೋಗುವ ಸಾಧ್ಯತೆಗಳಿರುತ್ತವೆ.

ಸುಡುಗಾಡು ಸಿದ್ಧರು

ಸುಡುಗಾಡು ಸಿದ್ಧರ ವಿಷಯದಲ್ಲಿಯೇ ಚಿಂತನೆಯೊಂದು ನಡೆಯುತ್ತಿರುವುದು ತುಂಬಾ ಆರೋಗ್ಯಕರವಾದ ಸಂಗತಿ. ಈ ಆಧುನಿಕವಾದ ಜೀವನ ಪ್ರಕಾರಗಳ ನಡುವೆ ಇಂಥ ಒಂದು ಜನಾಂಗ ಈಗಲೂ ಅಸ್ತಿತ್ವದಲ್ಲಿದೆ ಎಂಬುದನ್ನು ಊಹಿಸುವುದೂ ಕಷ್ಟಸಾಧ್ಯ. ಇಂದಿಗೂ ಅವರು ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬಂದಿದ್ದಾರೆಂಬುದು ವಿಸ್ಮಯದ ಸಂಗತಿ.

ಸುವರ್ಣ ಕರ್ನಾಟಕ ರಾಜಕೀಯ ಸಿಂಹಾವಲೋಕನ

ಭಾರತ ೧೯೪೭ರ ಆಗಸ್ಟ್‌ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು. ಭಾರತ ೧೯೪೭ರ ಆಗಸ್ಟ್‌ ೧೫ರಂದು ಸ್ವತಂತ್ರವಾಯಿತೇನೋ ನಿಜ. ಆದರೆ ಮೈಸೂರು ಸಂಸ್ಥಾನ ಮಾತ್ರ ‘ಪ್ರಭುತ್ವ’ದಿಂದ ‘ಪ್ರಜಾಪ್ರಭುತ್ವ’ಕ್ಕೆ ಪರಿವರ್ತನೆಗೊಳ್ಳಲು ಒಂದೆರಡು ತಿಂಗಳು ಕಾಯಬೇಕಾಯಿತು.

ಸುಳಿ

ಸಮುದ್ರ ತೀರದ ಆ ಹಾದಿಯಲ್ಲಿ ಮುಂದುವರಿದಾಗ ಮಮ್ಮೂಟಿಯ ದೃಷ್ಟಿ ಸುತ್ತಲೂ ಹರಿಯಿತು. ಒಂದೆಡೆ ಹೊಲಗದ್ದೆಗಳು ಹಸಿರು ಪೈರುಗಳಿಂದ, ತೊಂಡೆ ಚಪ್ಪರದ ಮೇಲೆ ಹರಡಿದ ಬಿಳಿ ಹೂಗಳಿಂದ ಮತ್ತು ನೆಲದಲ್ಲೇ ಹರಡಿದ ಸಿಹಿ ಗುಂಬಳ ಬಳ್ಳಿಯಲ್ಲಿ ಬಿಟ್ಟ ಹಳದಿ ಹೂಗಳಿಂದ ಕಂಗೊಳಿಸುತ್ತಿದ್ದರೆ,

ಸೊಲ್ಲಾಪುರ ಜಿಲ್ಲಾ ರಂಗಮಾಹಿತಿ

ಸ್ವಾತಂತ್ರ‍್ಯ ದೊರೆಯುವ ಮೊದಲು ಸೋಲಾಪುರ ಜಿಲ್ಲೆಯನ್ನು ಕನ್ನಡದ ರಾಜ ಮಹಾರಾಜರುಗಳಾದ ಬಾದಾಮಿ ಚಾಲುಕ್ಯರು, ಮಾಳಖೇಡದ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯ ಹಾಗೂ ದೇವಗಿರಿಯ ಯಾದವರು ಆಳ್ವಿಕೆ ಮಾಡಿದ ಉಲ್ಲೇಖವಿದೆ. ಕನ್ನಡದ ರಾಜಮಹಾರಾಜರು ಕನ್ನಡದ ಕಲೆ ಪೋಷಿಸುತ್ತಾ ಬಂದಿದ್ದಾರೆ.

ಸೋಬಾನೆ ಕೃಷ್ಣೇಗೌಡ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ಒಂದು ಹಳ್ಳಿ ಲಕ್ಷ್ಮಿಸಾಗರ. ವ್ಯಕ್ತಿವಾಚಕ ಊರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ಒಂದು ಹಳ್ಳಿ ಲಕ್ಷ್ಮಿಸಾಗರ. ವ್ಯಕ್ತಿವಾಚಕ ಊರು.

ಸ್ಥಳನಾಮಗಳ ಅಧ್ಯಯನ

ಆದಿಮಾನವ ಅಲೆಮಾರಿಯಾಗಿದ್ದ. ಆಗ ಆಹಾರದ ಅನ್ವೇಷಣೆ ಮುಖ್ಯವಾಗಿತ್ತು. ಪ್ರಾಣಿ ಪಕ್ಷಿಗಳ ಬೇಟೆ ಆಹಾರ ಗಳಿಕೆಯ ಗುರಿಯಾಗಿತ್ತು. ಆದಿಮಾನವ ಅಲೆಮಾರಿಯಾಗಿದ್ದ. ಆಗ ಆಹಾರದ ಅನ್ವೇಷಣೆ ಮುಖ್ಯವಾಗಿತ್ತು. ಪ್ರಾಣಿ ಪಕ್ಷಿಗಳ ಬೇಟೆ ಆಹಾರ ಗಳಿಕೆಯ ಗುರಿಯಾಗಿತ್ತು.

ಸ್ವಾತಂತ್ರ ಚಿಂತನೆ

ಪ್ರತಿಯೊಂದು ದೇಶದ ಸ್ವಾತಂತ್ರ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ ಸಂಗ್ರಾಮವು ರೋಚಕವಷ್ಟೇ ಅಲ್ಲ, ಅತ್ಯಂತ ವೈಶಿಷ್ಟ್ಯಪೂರ್ಣವೂ ಆಗಿತ್ತು. ಪ್ರತಿಯೊಂದು ದೇಶದ ಸ್ವಾತಂತ್ರ ಸಂಗ್ರಾಮವು ಅತ್ಯಂತ ರೋಚಕವಾಗಿರುವಂತೆ ಭಾರತದ ಸ್ವಾತಂತ್ರ ಸಂಗ್ರಾಮವು ರೋಚಕವಷ್ಟೇ ಅಲ್ಲ, ಅತ್ಯಂತ ವೈಶಿಷ್ಟ್ಯಪೂರ್ಣವೂ ಆಗಿತ್ತು.

ಸ್ವಾತಂತ್ರ ಶರಣ್ಯರು

ನಮ್ಮದು ತೀರ ಕೆಳ ಮಧ್ಯಮ ವರ್ಗದ ಕುಟುಂಬ. ನಮ್ಮ ತಂದೆ ದಿ.ಭೀಮರಾವ ದಾನಿ ಅವರು ಧಾರವಾಡದ ಆರ್‌.ಎಲ್‌.ಎಸ್‌.ಹೈಸ್ಕೂಲಿನಲ್ಲಿ ಡ್ರಾಯಿಂಗ್‌ ಶಿಕ್ಷಕರು. ನಮ್ಮದು ತೀರ ಕೆಳ ಮಧ್ಯಮ ವರ್ಗದ ಕುಟುಂಬ. ನಮ್ಮ ತಂದೆ ದಿ.ಭೀಮರಾವ ದಾನಿ ಅವರು ಧಾರವಾಡದ ಆರ್‌.ಎಲ್‌.ಎಸ್‌.ಹೈಸ್ಕೂಲಿನಲ್ಲಿ ಡ್ರಾಯಿಂಗ್‌ ಶಿಕ್ಷಕರು.

ಸ್ವಾತಂತ್ರ‍ ಸಂಗ್ರಾಮದ ಲಾವಣಿಗಳು

ಭೇಷಕ್‌ ತಮಾಷಾ ಟೈಗರ್‌ ನಿಷಾನಾ ಟೀಪುಸುಲ್ತಾನನ ಬಿರುದಾಯ್ತು ಮಸಲತ್‌ ಮಾಡಿದ ಮೀ‍‍್ಸಾದಕನಿಗೆ ದೇಶದ್ರೋಹಿ ಎಂಬೆಸರಾಯ್ತು||ಪಲ್ಲವಿ|| ಭೇಷಕ್‌ ತಮಾಷಾ ಟೈಗರ್‌ ನಿಷಾನಾ ಟೀಪುಸುಲ್ತಾನನ ಬಿರುದಾಯ್ತು ಮಸಲತ್‌ ಮಾಡಿದ ಮೀ‍‍್ಸಾದಕನಿಗೆ ದೇಶದ್ರೋಹಿ ಎಂಬೆಸರಾಯ್ತು||ಪಲ್ಲವಿ||

ಸ್ವಾತಂತ್ರ ಸಮರದ ಲಾವಣಿಗಳು

ತುರಾದ ಬಾವುಟ ಫರಂಗಿದರಬಾರ್‌ ಭಾರತ ಭೂಮಿಲಿ ಸ್ಥಿರವಾಯ್ತು ಮೀರಸಾದಕನ ಪರಮವಂಚನೆಲಿ ಹಜರತ್‌ ಟೀಪುಗೆ ಸೋಲಾಯ್ತು||ಪಲ್ಲವಿ|| ತುರಾದ ಬಾವುಟ ಫರಂಗಿದರಬಾರ್‌ ಭಾರತ ಭೂಮಿಲಿ ಸ್ಥಿರವಾಯ್ತು ಮೀರಸಾದಕನ ಪರಮವಂಚನೆಲಿ ಹಜರತ್‌ ಟೀಪುಗೆ ಸೋಲಾಯ್ತು||ಪಲ್ಲವಿ||

ಹಕ್ಕಿ ನೋಟ

ಕಾವ್ಯಕ್ಕೆ ಇನ್ನೊಂದು ಹೆಸರು- ಎಂಬಷ್ಟು ಬೇಂದ್ರೆಯವರಿಗೆ ಕವಿ ಪಟ್ಟವೂ ಕಾವ್ಯಕ್ಕೆ ಬೇಂದ್ರೆಯವರ ನಂಟೂ ಭದ್ರವಾಗಿಬಿಟ್ಟಿದೆ. ಕಾವ್ಯಕ್ಕೆ ಇನ್ನೊಂದು ಹೆಸರು- ಎಂಬಷ್ಟು ಬೇಂದ್ರೆಯವರಿಗೆ ಕವಿ ಪಟ್ಟವೂ ಕಾವ್ಯಕ್ಕೆ ಬೇಂದ್ರೆಯವರ ನಂಟೂ ಭದ್ರವಾಗಿಬಿಟ್ಟಿದೆ.

ಹಕ್ಕಿಪಿಕ್ಕಿ

ಹಕ್ಕಿಪಿಕ್ಕಿ ಎಂಬ ಹೆಸರು ಇವರ ಸಾಂಪ್ರದಾಯಿಕ ಕಸುಬು ಹಕ್ಕಿಗಳನ್ನು ಹಿಡಿಯುವುದರಿಂದ ಬಂದಿರುವುದು. ಹಕ್ಕಿಪಿಕ್ಕಿ ಕನ್ನಡದ ಜೋಡಿನುಡಿ. ಹಕ್ಕಿ ಎಂದರೆ ಪಕ್ಷಿ ಎಂದರ್ಥ. ಪಿಕ್ಕಿ ಅದರ ಪ್ರತಿಧ್ವನಿ ರೂಪ. ಕಿಟಲ್‌ ನಿಘಂಟಿನಲ್ಲಿ ‘ಹಕ್ಕಿಯನ್ನು ಹೆಕ್ಕ’ ಎಂಬ ಅರ್ಥದಿಂದ ನಿಷ್ಪನ್ನವಾಗಿದೆ. ಇವರು ರಾಜಸ್ಥಾನ, ಗುಜರಾತ ಮೂಲದಿಂದ ಆಂಧ್ರಪ್ರದೇಶ ಮಾರ್ಗವಾಗಿ ಕರ್ನಾಟಕಕ್ಕೆ ವಲಸೆ ಬಂದು ನೆಲೆನಿಂತಿರುವರು.

ಹಬ್ಬದ ಹಾಡುಗಳು(ಸಂಪುಟ-೨)

1. ಗಂಗಿ ಗೌರೀ ಹಾಡು ಗಂಗಿನ ತರಬೇಕಂತ ನಂದಿನ ಸೃಂಗಾರ ಮಾಡಿ || ಕೊಂಬಣಸ ಕೊರಳs ಹುಲಗೆಜ್ಜೆ | ಕೋಲ || 1 || ಕೊಂಬುs ಅಣಸ ಕೊರಳ ಹುಲಗೆಜ್ಜಿ ಶಿವರಾಯಾ || ಗಂಗಿsನ ತರವೋs ನಡದಾರ | ಕೋ || 2 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ | ಲಿಂಗಕೊಂದ್ಹೊವs ದಯಮಾಡ | ಕೋ || 3 || ಲಿಂಗಕೊಂದ್ಹೊವs ದಯಮಾಡಿದ್ರ ಮಾಡೇನ || ನಮ್ಮವ್ವ ನಮಗs ಬೈದಾಳ | ಕೋ || 4 || ಹಳ್ಳsದ ದಂಡಿsಗಿ ಹೂವ ಕೋವೂ ಜಾಣಿ || ಲಿಂಗಕ್ಕೆರಡ್ಹೊವs ದಯಮಾಡ | ಕೋ || 5 ||

ಹಮ್ಮು-ಬಿಮ್ಮು

ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ. ಒಬ್ಬೊಂಟಿಗನಾದ ಮನುಷ್ಯನಿಗೆ-ಅದರಲ್ಲಿಯೂ ಅವನು ಶ್ರೀಮಂತನಾಗಿದ್ದರೆ-ಹೆಂಡತಿಯೊಬ್ಬಳ ಅವಶ್ಯಕತೆಯಿದೆಯೆನ್ನುವುದು ಸರ್ವಸಮ್ಮತವಾದ ಸತ್ಯವಾಗಿದೆ. ಅವನು ನೆರೆಗೆ ಬಂದು ನೆಲಸಿದ ಮೊದಲು ಅವನ ಮನೋಭಾವವಾಗಲಿ ಅಭಿಪ್ರಾಯವಾಗಲಿ ಅಕ್ಕಪಕ್ಕದವರಿಗೆ ಸಾಕಷ್ಟು ತಿಳಿದಿರುವುದಿಲ್ಲ. ಆದರೂ ಅವನು ತಮ್ಮ ಹೆಣ್ಣುಮಕ್ಕಳಲ್ಲೊಬ್ಬರ ಕೈಹಿಡಿಯಬೇಕೆಂಬುದು ಅಕ್ಕಪಕ್ಕದ ಮನೆಯವರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುತ್ತದೆ.

ಹರಿಕಥೆಯ ಸತ್ಪುರುಷ ಬೆಂಗಳೂರು ಕೃಷ್ಣಭಾಗವತರು

ಕೃಷ್ಣನ ಜನನ 1898 ರಲ್ಲಿ, ಮಲೆನಾಡಿನ ಸೊರಬ-ಸಾಗರದಲ್ಲಿ. ತಂದೆ ಕೃಷ್ಣಾಪುರಂ ಲಕ್ಷ್ಮಣ ಅಯ್ಯರ್‌. ಕೃಷ್ಣಾಪುರಂ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಒಂದು ಸಣ್ಣ ಊರು. ಮೈಸೂರು ಸಂಸ್ಥಾನದಲ್ಲಿ ಅಮಲ್ದಾರರಾಗಿದ್ದರು. ಆಗಿನ ಕಾಲದಲ್ಲಿ ಬಿ. ಎ. ಪದವೀಧರರಾಗುವುದು ಅಪರೂಪ – ಲಕ್ಷ್ಮಣ ಅಯ್ಯರ್‌ ಬಿ. ಎ. ಪಾಸು ಮಾಡಿದ್ದರು, ಸುಲಭವಾಗಿ ನೌಕರಿ ಸಿಕ್ಕಿತು.