ರತ್ನಾಕರವರ್ಣಿ ಮತ್ತು ಜಾನಪದ
ಕುಮಾರವ್ಯಾಸ, ಲಕ್ಷೀಶ, ಸರ್ವಜ್ಞರಂತೆ ರತ್ನಾಕರವರ್ಣಿ ಕೂಡ ಜನತಾಕವಿ. ಆತನ ಬಹು ಮಹತ್ವಾಕಾಂಕ್ಷೆಯ ಭರತೇಶನ ವೈಭವ ಒಂದು ನಿಟ್ಟಿನಿಂದ ಶಿಷ್ಟಕಾವ್ಯ, ಮತ್ತೊಂದ ದೃಷ್ಟಿಯಿಂದ ಜಹುಜನಪ್ರಿಯವಾಗಿರುವ ಜನತಾಕಾವ್ಯ, ಜನಪದಕಾವ್ಯ. ಭೋಗ-ಯೋಗ ಸಮನ್ವಿತ ಬದುಕೇ ಸಾರ್ಥಕ; ಮಿಕ್ಕಿದ್ದು ನಿರರ್ಥಕ, ಎಂಬ ತತ್ವವನ್ನು ಕವಿ ಅತ್ಯಂತ ಸರಳ ಮಾತುಗಳಲ್ಲಿ ಸಮಸ್ತರೂ ತಿಳಿಯುವಂತೆ ಎದೆ ತುಂಬಿ ಹಾಡಿದ್ದಾನೆ.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ. ನಂ. ತಪಸ್ವೀಕುಮಾರ್ |
Publisher |
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ |