ದುಶ್ಚಟಗಳಿಂದ ದೂರವಿರಿ
ಸುಖ, ಸಂತೋಷಗಳನ್ನು ಅನುಭವಿಸುವುದು ಮಾನವನ ಸಹಜತನ. ಭಗವಂತನನ್ನು ಪ್ರಾರ್ಥಿಸುವಾಗ ಸುಖ ಸಂತೋಷವನ್ನು ಕೊಡು ಎಂದು ಪ್ರಾರ್ಥಿಸುತ್ತಾರೆ. ಸಂತೋಷವನ್ನು ಅನುಭವಿಸಲು ಕೆಲವು ವಸ್ತುಗಳನ್ನು ಅನಾದಿಕಾಲದಿಂದಲೂ ಉಪಯೋಗಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕಲೆತು ಸಂತಸಪಡುವ ಸಂದರ್ಭಗಳಲ್ಲಿ ಆಹ್ಲಾದ ಪಡುವುದಕ್ಕೆ ಮದ್ಯವನ್ನೋ ಅಥವಾ ಆಹ್ಲಾದವನ್ನುಂಟು ಮಾಡುವ ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ವಸ್ತುಗಳನ್ನೋ ಮಿತವಾಗಿ ಬಳಸುತ್ತಿದ್ದುದು ಇತಿಹಾಸದಿಂದ ತಿಳಿಯುತ್ತದೆ. ಇಂತಹ ವಸ್ತುಗಳ ಬಳಕೆಯಿಂದ ಮನಸ್ಸಿಗೆ ವಿಶ್ರಾಂತಿ ಸಿಗುತ್ತಿತ್ತು.
Publication Language |
Kannada |
---|---|
Publication Type |
eBooks |
Publication License Type |
Premium |
Publication Author |
ಡಾ. ಕೆ. ಆರ್. ಶ್ರೀಧರ್ |
Publisher |
ಕನ್ನಡ ಪುಸ್ತಕ ಪ್ರಾಧಿಕಾರ |
Kindly Register and Login to Tumakuru Digital Library. Only Registered Users can Access the Content of Tumakuru Digital Library.
Reviews (0)
Be the first to review “ದುಶ್ಚಟಗಳಿಂದ ದೂರವಿರಿ” Cancel reply
You must be logged in to post a review.
Reviews
There are no reviews yet.