ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಸಮೀಕ್ಷೆ

‘ಸ್ವಸ್ಥ ದೇಹದಲ್ಲಿ ಸ್ವಸ್ಥ ಮನಸ್ಸು’ ಎಂಬ ಮಾತಿದೆ. ಅಂತೆಯೇ ‘ದೇಹೋ ದೇವಾಲಯಃ ಪ್ರೋಕ್ತಾಃ ಜೀವೋ ದೇವಸ್ಸನಾತನಃ’ ಎಂಬ ಈ ಉಕ್ತಿಯು ಮನುಷ್ಯನ ದೇಹದಲ್ಲಿ ನೆಲೆಸಿರುವ ಪರಮಾತ್ಮನ ಬಗ್ಗೆ ಹೇಳುತ್ತದೆ. ‘ಪರಮಾತ್ಮನಿರುವ ಲೋಕವನ್ನು ಸೂರ್ಯನಾಗಲೀ, ಚಂದ್ರನಾಗಲೀ, ಅಗ್ನಿಯಾಗಲೀ ಬೆಳಗುವುದಿಲ್ಲ. ಸ್ವಯಂ ಪ್ರಕಾಶವಿರುವ ಸೂರ್ಯಚಂದ್ರಾದಿಗಳಿಗೂ ದೂರವಿರುವ ಲೋಕವದು. ಅದುವೇ ದೇವರ ನಿವಾಸ ಸ್ಥಳ” ಎಂಬುದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ.

Publication Language

Kannada

Publication Type

eBooks

Publication License Type

Premium

Publication Author

ತೈಲೂರು ವೆಂಕಟಕೃಷ್ಣ

Publisher

ಕನ್ನಡ ಪುಸ್ತಕ ಪ್ರಾಧಿಕಾರ

Kindly Register and Login to Tumakuru Digital Library. Only Registered Users can Access the Content of Tumakuru Digital Library.

Reviews (0)

Reviews

There are no reviews yet.

Be the first to review “ಮಂಡ್ಯ ಜಿಲ್ಲೆಯ ದೇವಾಲಯಗಳು ಒಂದು ಸಮೀಕ್ಷೆ”